ಮಾಹಾಮಾರಿಗೆ ಪೋಷಕರು ಬಲಿ : ಅನಾಥವಾದ 4 ವರ್ಷದ ಮಗು

ಚಾಮರಾಜನಗರ : ಮಹಾಮಾರಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಇದೀಗ ವೈರಸ್‌ಗೆ ಪೋಷಕರು ಬಲಿಯಾಗಿದ್ದು, ಮಗು ಅನಾಥವಾಗಿದೆ.

ಚಾಮರಾಜನಗರ ತಾಲೂಕಿನ‌ ಕೊತ್ತಲವಾಡಿ ಗ್ರಾಮದ ಗುರುಪ್ರಸಾದ್ ಎಂಬುವರು ಕಳೆದ 5 ದಿನದ ಹಿಂದೆ ಕೊರೊನಾ ಸೋಂಕಿಗೆ ಬಲಿಯಾಗಿದ್ರು. ಆದ್ರೆ ನಿನ್ನೆ ಪತ್ನಿ ರಶ್ಮಿ ಕೂಡ ಕೊರೊನಾಗೆ ಬಲಿಯಾಗಿದ್ದು, 4 ವರ್ಷದ ಕಂದಮ್ಮ ಅನಾಥವಾಗಿದೆ.

LEAVE A REPLY

Please enter your comment!
Please enter your name here